ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಅವತಾರ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮತ್ತೆ ಅಧಿಕಾರ ಹಿಡಿಯಲು
ನೂರಾರು ಅವತಾರ ಹತ್ತಾರು
ಷಡ್ಯಂತ್ರ,

ದಿನವೂ ಹವನ ಹೋಮ ಯಜ್ಞ
ಯಾಗಾದಿಗಳ ಕುತಂತ್ರ
ಬಸವ ಧರ್ಮಕ್ಕೇ ಹೇಳುತಿಹರಲ್ಲ
ತಿಥಿಯ ಮಂತ್ರ

ಇಂತಹ ರಾಜಕೀಯದವರ ನಂಬುವು
ದಾದರೂ ಎಂತಯ್ಯ ಸಿದ್ಧರಸಿದ್ಧ
ಮರುಳಸಿದ್ಧ ಪ್ರಭುವೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT