ಬೆಂಗಳೂರು: ಈ ಕೆಳಕಂಡ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಐಎಫ್ಎಸ್: ವಿಜಯ್ ಮೋಹನ್ ರಾಜ್- ಅರಣ್ಯ ಸಂರಕ್ಷಣಾಧಿಕಾರಿ, ಕೆನರಾ ವೃತ್ತ, ಶಿರಸಿ. ಉಪೇಂದ್ರ ಪ್ರತಾಪ್ ಸಿಂಗ್- ಡಿಸಿಎಫ್, ಮಂಡ್ಯ ವಿಭಾಗ. ಅರಣ್ಯ ಅಧಿಕಾರಿಗಳಾದ ಎಸ್ಕುಮಾರಸ್ವಾಮಿ- ಚಿತ್ರದುರ್ಗ ಡಿಸಿಎಫ್ ಆಗಿ ಹಾಗೂ ನಾಗರಾಜ್ ಜಿ.ನಾಯಕ್ ಅವರನ್ನು ಕಾರವಾರ ವಲಯ ಡಿಸಿಎಫ್ ಆಗಿ ವರ್ಗಾವಣೆ ಮಾಡಲಾಗಿದೆ.