ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವರ್ಗಾವಣೆ: 105 ತಹಶೀಲ್ದಾರರಿಗೆ ಬಡ್ತಿ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ


ಬೆಂಗಳೂರು: ರಾಜ್ಯ ಸರ್ಕಾರ ಸೋಮವಾರ ಒಟ್ಟು 105 ತಹಶೀಲ್ದಾರ್‌ಗಳು ಹಾಗೂ 12 ಕೆ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 59 ಮಂದಿ ಗ್ರೇಡ್ -1 ತಹಶೀಲ್ದಾರರುಗಳಿಗೆ ಕೆಎಎಸ್ ಕಿರಿಯ ಶ್ರೇಣಿಗೆ ಬಡ್ತಿ ನೀಡಲಾಗಿದೆ.
46 ಮಂದಿ ಗ್ರೇಡ್-1 ತಹಶೀಲ್ದಾರರುಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅಡಿ ಕೆಎಎಸ್ ಕಿರಿಯ ಶ್ರೇಣಿಗೆ (ಸ್ವತಂತ್ರ ಪ್ರಭಾರ) ಬಡ್ತಿ ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ತಹಶೀಲ್ದಾರರು ಜನವರಿ 16ರ ಬಳಿಕ ಹೊಸ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಬಡ್ತಿ ಪಡೆದು ಸ್ಥಳ ನಿಯೋಜನೆ
ಎಚ್.ಪಿ.ನಾಗರಾಜು-ವಲಯ ಆಯುಕ್ತರು, ಗುಲ್ಬರ್ಗ ಮಹಾನಗರಪಾಲಿಕೆ
ಬಿ.ಉದಯಕುಮಾರ್ ಶೆಟ್ಟಿ - ವಿಶೇಷ ಭೂಸ್ವಾಧೀನ ಅಧಿಕಾರಿ, ಹುಬ್ಬಳ್ಳಿ- ಅಂಕೋಲಾ ರೈಲ್ವೆಯೋಜನೆ, ಕಾರವಾರ
ಪಿ.ಎಸ್.ಮಂಜುನಾಥ್ - ಕೊಪ್ಪಳ ಉಪ ವಿಭಾಗಾಧಿಕಾರಿ
ಎಚ್.ಎಸ್.ಸತೀಶ್‌ಬಾಬು - ಕೊಳ್ಳೆಗಾಲ ಉಪ ವಿಭಾಗಾಧಿಕಾರಿ
ಎಸ್.ಕಾತ್ಯಾಯಿನಿದೇವಿ - ನಿರ್ದೇಶಕರು (ಪಿಂಚಣಿ), ಕಂದಾಯ ಇಲಾಖೆ
ಮಹದೇವ್ ಎ.ಮುರಗಿ - ಬಾಗಲಕೋಟೆ ಉಪ ವಿಭಾಗಾಧಿಕಾರಿ
ರವಿ ಎಂ.ತಿರ್ಲಾಪುರ - ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ
ಶಶಿಧರ್ ಬಗಲಿ - ಉಪ ಕಾರ್ಯದರ್ಶಿ -1, ಬಿಡಿಎ

ರೇಷ್ಮಾ ತಹ್ಸೀನ್-ಸಹಾಯಕ ಕಾರ್ಯ ದರ್ಶಿ (ಆಡಳಿತ), ವಕ್ಫ್    ಮಂಡಳಿ
ಬಿ.ವಾಣಿ-ಸಹಾಯಕ ನಿರ್ದೇಶಕಿ(ಆಡಳಿತ), ಪೌರಾಡಳಿತ   ನಿರ್ದೇಶನಾಲಯ
ಖಾಜಿ ನಫೀಜ್ - ಆಯುಕ್ತರು, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ
ಕವಿತಾ ರಾಜಾರಾಮ್ - ಸಹಾಯಕ ಆಯುಕ್ತರು (ಜಾರಿ ಕೋಶ), ಬೆಂ.ನಗರ ಜಿಲ್ಲಾಧಿಕಾರಿ ಕಚೇರಿ
ಟಿ.ರೇಖಾ -ಕೋಲಾರ ಉಪ     ವಿಭಾಗಾಧಿಕಾರಿ

ವಿ.ವೆಂಕಟೇಶಮೂರ್ತಿ - ಯೋಜನಾ ನಿರ್ದೇಶಕರು, ಕೋಲಾರ ಜಿಲ್ಲಾ    ಪಂಚಾಯ್ತಿ
ರಂಗನಾಥ್ - ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಕೆ- ಬಿಟ್ಸ್)
ಕೆ.ರಾಜು ಮೊಗವೀರ - ಶಿರಸಿ ಉಪ ವಿಭಾಗಾಧಿಕಾರಿ
ಜಿ.ಸುರೇಶ್ - ಆಯುಕ್ತರು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ
ಎಲ್.ಸಿ.ನಾಗರಾಜ್ - ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ

ಬಿ.ಆರ್.ರೂಪಾ - ಜಿಲ್ಲಾ ವ್ಯವಸ್ಥಾಪಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಚಿಕ್ಕಮಗಳೂರು
ಟಿ.ಕೆ.ರೂಪಕಲಾ - ಆಡಳಿತಾಧಿಕಾರಿ - ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ
ಆರ್.ರೂಪಾ - ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು
ರೇಣುಕಾಂಬ - ಯೋಜನಾ ನಿರ್ದೇಶಕರು, ಮಡಿಕೇರಿ ಜಿಲ್ಲಾ ಪಂಚಾಯ್ತಿ
ಕೆ.ಟಿ.ಶಾಂತಲಾ -ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ

ಆರ್.ಕವಿತಾ ರಾಣಿ-ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಉಗ್ರಾಣ     ನಿಗಮ
ಎಸ್.ಕುಸುಮಾ ಕುಮಾರಿ - ಕಾರ್ಯನಿರ್ವಾಹಕ ಅಧಿಕಾರಿ, ಬೆಳ್ತಂಗಡಿ ತಾಲ್ಲೂಕು ಪಂಚಾಯ್ತಿ
ಎಂ.ಎನ್.ರಾಜೇಂದ್ರ ಪ್ರಸಾದ್ - ಕಾರ್ಯನಿರ್ವಾಹಕ ಅಧಿಕಾರಿ, ಕೆ.ಆರ್.ಪೇಟೆ ತಾಲ್ಲೂಕು ಪಂಚಾಯ್ತಿ
ಆರ್.ಲೋಕನಾಥ್-ಸಹಾಯಕ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ
ಶರಣಬಸಪ್ಪ ಕೊಟ್ಟೆಪ್ಪಗೋಳ - ಸವಣೂರು  ಉಪ ವಿಭಾಗಾಧಿಕಾರಿ

ಶಂಕರಗೌಡ ಸೋಮನಾಳ - ಯೋಜನಾ ನಿರ್ದೇಶಕರು (ಡಿಯುಡಿಸಿ), ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ
ಎಲಿಷ ಆಂಡ್ರೋವ್ಸ್ - ಸಹಾಯಕ ಆಯುಕ್ತರು (ಚುನಾವಣೆ), ಬಿಬಿಎಂಪಿ
ಎಸ್.ಯೋಗೇಶ್ವರ್ - ಉಡುಪಿ ಉಪ ವಿಭಾಗಾಧಿಕಾರಿ
ರಮೇಶ್ ದೇಸಾಯಿ-ಯೋಜನಾ ನಿರ್ದೇಶಕ, ಗದಗ ಜಿಲ್ಲಾಧಿಕಾರಿ ಕಚೇರಿ
ಮಹೇಶ್ ಕರ್ಜಗಿ - ಧಾರವಾಡ ಉಪ ವಿಭಾಗಾಧಿಕಾರಿ

ಸ್ವತಂತ್ರ ಪ್ರಭಾರ
ಇಲಿಯಾಸ್ ಅಹ್ಮದ್ ಇಸ್ಮಾದಿ - ಯೋಜನಾ ನಿರ್ದೇಶಕರು, ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ
ವೆಂಕಟೇಶಯ್ಯ - ಯೋಜನಾ ನಿರ್ದೇಶಕರು, ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ
ಶೀಲವಂತ ಶಿವಕುಮಾರ - ಯೋಜನಾ ನಿರ್ದೇಶಕರು, ಬೀದರ್ ಜಿಲ್ಲಾಧಿಕಾರಿ ಕಚೇರಿ
ಪೂಜಾರ್ ವೀರಮಲ್ಲಪ್ಪ-ಕಾರ್ಯನಿರ್ವಾಹಕಾಧಿಕಾರಿ, ಹೊನ್ನಾಳಿ ತಾಲ್ಲೂಕು ಪಂಚಾಯ್ತಿ
ಜಿ.ಎನ್.ಶ್ವೇತಾ - ಆಡಳಿತಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಜಿ.ವಿ.ನಾಗರಾಜ್ - ಉಪ ನಿರ್ದೇಶಕರು, ಪೌರ ಸುಧಾರಣಾ ಕೋಶ

ವಿ.ಆರ್.ಶೈಲಜಾ - ಸಹಾಯಕ ಆಯುಕ್ತರು, ಭೂಮಿ ನಿರ್ವಹಣಾ ಕೋಶ, ಕಂದಾಯ ಇಲಾಖೆ
ಟಿ.ಆರ್.ಶೋಭಾ - ಕಾರ್ಯನಿರ್ವಾಹಕ ಅಧಿಕಾರಿ, ಚಳ್ಳಕೆರೆ ತಾಲ್ಲೂಕು ಪಂಚಾಯ್ತಿ
ಎಚ್.ಕೆ.ಕೃಷ್ಣಮೂರ್ತಿ - ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ
ಎಚ್.ಜ್ಞಾನೇಶ್ - ಸಹಾಯಕ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ
ಬಿ.ವೆಂಕಟೇಶ್ - ಆಡಳಿತಾಧಿಕಾರಿ, ಬೆಂಗಳೂರು ಜಲಮಂಡಳಿ

ಎ.ಎಂ.ಶೈಲಜಾ ಪ್ರಿಯದರ್ಶಿನಿ - ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು
ಸೋಮಲಿಂಗ ಗೋಪಾಲ ಗೆಣ್ಣೂರ - ಕಾರ್ಯನಿರ್ವಾಹಕ ಅಧಿಕಾರಿ, ಶಹಾಪುರ ತಾಲ್ಲೂಕು ಪಂಚಾಯ್ತಿ
ಎಂ.ಎಸ್.ಎನ್.ಬಾಬು - ಸಹಾಯಕ ಕಾರ್ಯದರ್ಶಿ, ಮಂಡ್ಯ ಜಿಲ್ಲಾ     ಪಂಚಾಯ್ತಿ
ಎಂ.ರವಿಕುಮಾರ್ - ಕಾರ್ಯನಿರ್ವಾಹಕ ಅಧಿಕಾರಿ, ಶಿರಸಿ ತಾಲ್ಲೂಕು    ಪಂಚಾಯ್ತಿ
ಎಸ್.ಎಂ.ಮಂಗಳಾ - ಸಹಾಯಕ ಆಯುಕ್ತರು (ಜಾಹೀರಾತು), ಬಿಬಿಎಂಪಿ
ರಾಜಶ್ರೀ ಜೈನಾಪುರ - ಬೆಳಗಾವಿ ಉಪ ವಿಭಾಗಾಧಿಕಾರಿ

ಪಿ.ಎನ್.ಲೋಕೇಶ್ - ಕಾರ್ಯನಿರ್ವಾಹಕ ಅಧಿಕಾರಿ, ಬಸವನಬಾಗೇವಾಡಿ ತಾಲ್ಲೂಕು ಪಂಚಾಯ್ತಿ
ವೈ.ಎನ್.ಚಂದ್ರಮ್ಮ - ಸಹಾಯಕ ಕಾರ್ಯದರ್ಶಿ, ಹಾಸನ ಜಿಲ್ಲಾ      ಪಂಚಾಯ್ತಿ
ಆರ್.ಸುಮಾ - ಉಪ ಕಾರ್ಯದರ್ಶಿ -3, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಎಸ್.ರೂಪಶ್ರೀ - ಉಪ ವಿಭಾಗಾಧಿಕಾರಿ, ಕರ್ನಾಟಕ ಪಬ್ಲಿಕ್‌ಲ್ಯಾಂಡ್ ಕಾರ್ಪೊರೇಷನ್, ಬೆಂಗಳೂರು
ನಂಜುಂಡೇಗೌಡ - ಸಹಾಯಕ ಯೋಜನಾಧಿಕಾರಿ, ರಾಮನಗರ ಜಿಲ್ಲಾ ಪಂಚಾಯ್ತಿ
ಗೀತಾ ಕೌಜಲಗಿ - ಕೌನ್ಸಿಲ್ ಕಾರ್ಯದರ್ಶಿ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ

ಪ್ರಜ್ಞಾ ಅಮ್ಮೆಂಬಳ - ಕೇಂದ್ರ ಸ್ಥಾನಿಕ ಆಯುಕ್ತರು, ಆಯುಕ್ತರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಭಜಂತ್ರಿ ಶಿವಪ್ಪ ಯಲ್ಲಪ್ಪ - ವಲಯ ಆಯುಕ್ತರು, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ
ಪಿ.ವಿ.ಪೂರ್ಣಿಮಾ - ಸಹಾಯಕ ಆಯುಕ್ತರು (ಆಡಳಿತ -2), ಬಿಬಿಎಂಪಿ
ಎನ್.ತಿಪ್ಪೇಸ್ವಾಮಿ - ತರೀಕೆರೆ ಉಪ ವಿಭಾಗಾಧಿಕಾರಿ

ಟಿ.ಎನ್.ಕೃಷ್ಣಮೂರ್ತಿ - ಕಾರ್ಯನಿರ್ವಾಹಕ ಅಧಿಕಾರಿ, ಬೀದರ್ ತಾಲ್ಲೂಕು ಪಂಚಾಯ್ತಿ
ಬಿ.ವಿ.ಕೃಷ್ಣವೇಣಿ - ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ
ಮಹಮ್ಮದ್ ಜುಭೇರ - ಯೋಜನಾ ನಿರ್ದೇಶಕರು, ದಾವಣಗೆರೆ ಜಿಲ್ಲಾಧಿಕಾರಿಕಚೇರಿ
ಆರ್.ನಾಗರಾಜ ಶೆಟ್ಟಿ - ಉಪ ನಿರ್ದೇಶಕರು (ಸಂಗ್ರಹಣೆ), ಕೆಎಚ್‌ಎಸ್‌ಡಿಆರ್‌ಪಿ

ಎಂ.ಕೆ.ಪ್ರಮೀಳಾ - ಸಹಾಯಕ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ
ಎನ್.ಸಿ.ಉಷಾರಾಣಿ - ಉಪ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು
ಬಿ.ಬಿ.ಸರೋಜಾ - ಕಾರ್ಯನಿರ್ವಾಹಕ ಅಧಿಕಾರಿ, ಹಿರಿಯೂರು ತಾಲ್ಲೂಕು ಪಂಚಾಯ್ತಿ
ಎ.ಸಿ.ರೇಣುಕಾ ಪ್ರಸಾದ್ - ಉಪಪ್ರಧಾನ ವ್ಯವಸ್ಥಾಪಕರು (ಗ್ರಾಹಕರ ಸೇವೆ) ವಸತಿ ಇಲಾಖೆ
ವಿ.ನಾಗರಾಜ್- ರಾಮನಗರ ಉಪ ವಿಭಾಗಾಧಿಕಾರಿ

ತಬಸ್ಸುಮ್ ಜಹೇರಾ - ಸಹಾಯಕ ಯೋಜನಾಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ
ಮಲ್ಲಿಕಾರ್ಜುನ - ಕಾರ್ಯನಿರ್ವಾಹಕ ಅಧಿಕಾರಿ, ಮುಂಡರಗಿ ತಾಲ್ಲೂಕು ಪಂಚಾಯ್ತಿ

ಕೆಎಎಸ್ ಸಾಮಾನ್ಯ ವರ್ಗಾವಣೆ
ಗೋವಿಂದ ರೆಡ್ಡಿ - ಉಪ ಯೋಜನಾ ವ್ಯವಸ್ಥಾಪಕರು, ಜಲನಿರ್ಮಲ ಯೋಜನೆ, ಕೊಪ್ಪಳ
ಎಸ್.ರಂಗಪ್ಪ - ಸಹಾಯಕ ಆಯುಕ್ತರು, ಅನಧಿಕೃತ ಕಟ್ಟಡ ನಿರ್ಮಾಣ ತಡೆ ಕೋಶ, ಬೆಂಗಳೂರು
ಡಾ.ವಾಸಂತಿ ಅಮರ್ - ಯೋಜನಾ ವ್ಯವಸ್ಥಾಪಕರು (ಅಭಿವೃದ್ಧಿ), ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ
ಅಲ್ಲಪ್ಪ - ಸಹಾಯಕ ಆಯುಕ್ತರು (ಜಾರಿದಳ), ಬಿಡಿಎ

ಡಾ.ಸ್ನೇಹಾ - ಮುಖ್ಯ ಆಡಳಿತಾಧಿಕಾರಿ, ಕೆಎಚ್‌ಎಸ್‌ಡಿಆರ್‌ಪಿ
ಬಿ.ಎಚ್.ಸಿದ್ದಪ್ಪ - ಉಪ ವಿಭಾಗಾಧಿಕಾರಿ (ಬೆಂಗಳೂರು ಉತ್ತರ)
ಸತೀಶ್‌ಕುಮಾರ್-ಯೋಜನಾ ನಿರ್ದೇಶಕ, ಡಿಯುಡಿಸಿ ಕೋಶ, ಚಿಕ್ಕಬಳ್ಳಾಪುರ
ಜಿ.ಅನೂರಾಧಾ - ಸಹಾಯಕ ಯೋಜನಾಧಿಕಾರಿ, ಡಿಆರ್‌ಡಿಎ ಕೋಶ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ
ವಿಶೇಷ ಭೂಸ್ವಾಧೀನ ಅಧಿಕಾರಿಗಳು

ಎನ್.ಮಹೇಶ್‌ಬಾಬು -  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಪ್ರವೀಣ್ ಪಿ.ಬಾಗೇವಾಡಿ -ಹಿಪ್ಪರಗಿ ಯೋಜನೆ

ಜಿ.ಎಚ್.ನಾಗಹನುಮಯ್ಯ- ಹೇಮಾವತಿ ನಾಲಾ ಯೋಜನೆ, ತುಮಕೂರು
ಡಾ.ಎಂ.ದಾಸೇಗೌಡ - ಹೇಮಾವತಿ ನಾಲಾ ಯೋಜನೆ, ಮಂಡ್ಯ
ಎ.ದೇವರಾಜ್ - ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
ಡಾ.ಬಿ.ಎಸ್.ಮಂಜುನಾಥಸ್ವಾಮಿ - ಕಬಿನಿ ಜಲಾಶಯ ಯೋಜನೆ -1, ಚಾಮರಾಜನಗರ
ಟಿ.ಜವರೇಗೌಡ - ಮಂಡ್ಯ

ಇಸ್ಮಾಯಿಲ್ ಶಾಹಿದ್ ಶಿರಹಟ್ಟಿ - ತುಂಗಾ ಮೇಲ್ದಂಡೆ ಯೋಜನೆ, ರಾಣೆಬೆನ್ನೂರು
ಪಿ.ಜಯಮಾಧವ - ರಾಮನಗರ

ಜಿ.ಆರ್.ಹರಿಶಿಲ್ಪ-ಯುಕೆಪಿ, ಆಲಮಟ್ಟಿ
ಜಿ.ರಶ್ಮಿ-ಹೇಮಾವತಿ ನೀರಾವರಿ ಯೋಜನೆ (ಪುನರ್ವಸತಿ ವಲಯ), ಹಾಸನ
ಕೆ.ಎಂ.ಸುರೇಶ್‌ಕುಮಾರ್-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಮಳವಳ್ಳಿ
ಎನ್.ರಾಚಪ್ಪ-ಕೆಐಎಡಿಬಿ, ಗುಲ್ಬರ್ಗ
ವಿಜಯಕುಮಾರ್ ಹೊನಕೇರಿ - ಮಲಪ್ರಭಾ ಯೋಜನೆ -3, ಧಾರವಾಡ
ಜಿ.ಎನ್.ಮಂಜುನಾಥ್- ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಹಾಸನ
ನರಸಿಂಹಪ್ಪ-ಯುಕೆಪಿ,ಬಾಗಲಕೋಟೆ
ಎಸ್.ಎನ್.ರುದ್ರೇಶ್-ಯುಕೆಪಿ, ದೇವದುರ್ಗ

ವಿ.ಪ್ರಸನ್ನ - ಶಿವಮೊಗ್ಗ
ಅಮರೇಶ್-ಕೆಐಎಡಿಬಿ,ಬೆಂಗಳೂರು
ಡಾ.ಶಂಕರಪ್ಪ ವಣಿಕ್ಯಾಳ - ಯುಕೆಪಿ, ಭೀಮರಾಯನಗುಡಿ
ವಿ.ಪಾತರಾಜು - ಯುಕೆಪಿ, ಇಂಡಿ

ವಿ.ರಾಘವೇಂದ್ರ - ಮೆಟ್ರೊ ರೈಲು ಯೋಜನೆ, ಬೆಂಗಳೂರು
ಎಂ.ಪಿ.ಮಾರುತಿ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಜಾಪುರ
ಸಿ.ನಾಗರಾಜು - ಕರ್ನಾಟಕ ಗೃಹ ಮಂಡಳಿ, ಮೈಸೂರು

ಸ್ವತಂತ್ರ ಪ್ರಭಾರ
ಬಸವರಾಜ ಸೋಮಣ್ಣನವರ- ರಾ.ಹೆದ್ದಾರಿ ಪ್ರಾಧಿಕಾರ, ಹೊಸಪೇಟೆ
ಬಿ.ಶಿವಸ್ವಾಮಿ-ಕೆಐಎಡಿಬಿ, ಬೆಂಗಳೂರು
ಎಲ್.ಭೀಮಾನಾಯಕ - ಕಾರಂಜಾ ಯೋಜನೆ, ಬೀದರ್
ಆರ್.ಯಶೋದ-ಗೇಲ್, ಬೆಂಗಳೂರು
ಕೆಎಎಸ್ ಸಾಮಾನ್ಯ ವರ್ಗಾವಣೆ

ಡಾ.ಮಹೇಶ್ - ಕೆಐಎಡಿಬಿ (ಬಿಎಂಐಸಿ), ಬೆಂಗಳೂರು
ಸುರೇಶ್ ಬಿ.ಇಟ್ನಾಳ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಧಾರವಾಡ
ರೂಪಾ -  ಕೆ-ಶಿಪ್, ಬೆಂಗಳೂರು
ಕಾಂತರಾಜ್ - ಬಿಡಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT