ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ ಕೈವಾಡ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

`ಸಂಗ~  ಕಟ್ಟುವಾಗ ಇದ್ದವರಾರು? ಮಾಸ್ಟರ್ ಹಿರಣ್ಣಯ್ಯ ಅವರ ಪತ್ರ ಓದಿದ ಮೇಲೆ ಮನಸ್ಸಿಗೆ ತುಂಬ ನೋವಾಯಿತು.

ಈ ಪತ್ರದ ಒಕ್ಕಣೆ ಕೇವಲ ಮಾಜಿ ಮುಖ್ಯಮಂತ್ರಿಗಳಿಗೆ ಅನ್ವಯಿಸುವ ರೀತಿಯಲ್ಲಿ ತಾವು ನಿರೂಪಿಸಿದ್ದೀರಿ. `ಸಂಗ~ ಕಟ್ಟುವಾಗ ಇದ್ದ ಗಣ್ಯಮಾನ್ಯರು ಎನ್ನಿಸಿಕೊಂಡಂತಹ ಈಗಿನ ಸಂಸದರಾದ ಮಾನ್ಯ  ಅನಂತಕುಮಾರ್ ಅವರ ಕೈವಾಡವೂ ಕೆಡವುದರಲ್ಲಿಯೂ ಇದೆ ಎಂಬ ಗುಮಾನಿ ನಿಮಗೆ ಬರಲಿಲ್ಲವೇ? ಈ ಅನುಮಾನ ಬಂದಿಲ್ಲದಿದ್ದರೆ ಅದು ತಮ್ಮ ಜಾತೀಯ ಅಭಿಮಾನ ಎಂದು ನಾವು ತಿಳಿಯಬಹುದೇ?

ನನ್ನದೊಂದು ಸಲಹೆ, ಈ ಪತ್ರ ಕೇವಲ ಮಾಜಿ ಮುಖ್ಯಮಂತ್ರಿಗಳಿಗಲ್ಲದೆ  `ಸಂಗ~  ಕೆಡವಿದ, ಕೆಡವುತ್ತಿರುವ ಮತ್ತು ಮುಂದೆ ಕೆಡವುವ ಹಂತದಲ್ಲಿ  ಪ್ರಯತ್ನಿಸುತ್ತಿರುವವರೆಲ್ಲರಿಗೂ ಅನ್ವಯಿಸುವಂತೆ ತಮ್ಮಿಂದ (ಪ್ರಶಸ್ತಿ) ಪತ್ರದ ನಿರೀಕ್ಷೆಯಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT