ಮತ ಚಲಾಯಿಸುವ ಮಹತ್ವದ ಅವಕಾಶವನ್ನು ಕೈ ಚೆಲ್ಲಿ ಮುಂದೆ ಪರಿತಪಿಸುವುದು ಬೇಡ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ನಿಮ್ಮ ಮನೆಯ ಅಕ್ಕಪಕ್ಕದವರಿಗೂ ಈ ಬಗ್ಗೆ ಮಾಹಿತಿ ನೀಡಿ. ಅನಕ್ಷರಸ್ಥರಿಗೆ ನೆರವಾಗಿ. ಇದರಿಂದ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯ.
–ಯು. ವಿಮಲ್ ಕುಮಾರ್, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ