ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಸುಂಕ ರದ್ದು ಮಾಡಿ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವೇಚನಾರಹಿತವಾಗಿ ವಿಧಿಸಿರುವ ಅಬಕಾರಿ ಸುಂಕವನ್ನು ಕೂಡಲೇ ತೆಗೆದುಹಾಕುವಂತೆ ಜವಳಿ ಮಂತ್ರಾಲಯವನ್ನು ದಕ್ಷಿಣ ಭಾರತ ಗಾರ್ಮೆಂಟ್ ಒಕ್ಕೂಟದ ಅಧ್ಯಕ್ಷ ಕುಂದನ್‌ಜೈನ್ ಒತ್ತಾಯಿಸಿದ್ದಾರೆ.

ಸಿದ್ಧ ಉಡುಪು ತಯಾರಿಕೆಗೆ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ ಆದರೆ ಸಾಂಪ್ರದಾಯಿಕವಾಗಿ ಲೇಬಲ್ ಇಲ್ಲದೇ ಎಷ್ಟೋ ಸಿದ್ಧ ಉಡುಪುಗಳು ಈ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ ಗಾರ್ಮೆಂಟ್‌ನಲ್ಲಿ ತಯಾರಾಗುವ  ಸಿದ್ಧ ಉಡುಪುಗಳನ್ನು  ಈ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT