ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿಗಾಗಿ ವಸ್ತು ಪ್ರದರ್ಶನ

ಬಯಲು ರಂಗಮಂದಿರದಲ್ಲಿ ಶಾಲಾಮಟ್ಟದ ಸ್ಪರ್ಧೆ
Last Updated 8 ಡಿಸೆಂಬರ್ 2013, 19:47 IST
ಅಕ್ಷರ ಗಾತ್ರ

ಕೃಷ್ಣರಾಜಪುರ: ವಸ್ತು ಪ್ರದರ್ಶನವು ಅರಿವು ಮೂಡಿಸುವಲ್ಲಿ ಸಹಕಾರಿ­ಯಾಗಿದೆ ಎಂದು ವಿದ್ಯಾಮಂದಿರದ ಅಧ್ಯಕ್ಷ ವೈ.ಮುರಳೀಧರ ಅವರು ಅಭಿಪ್ರಾಯ ಪಟ್ಟರು.

ದೂರವಾಣಿ ನಗರ  ಐಟಿಐ ವಿದ್ಯಾ­ಮಂದಿರವು ಬಯಲು ರಂಗಮಂದಿರ­ದಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಪ್ರೌಢ ಶಾಲೆ ಮಟ್ಟದ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನ ಮತ್ತು ರಸ ಸ್ಫರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ರೀತಿ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಆಯೋಜಿಸುವು­ದರಿಂದ  ಆಯಾ ಸ್ಥಳೀಯ ವಿದ್ಯಾರ್ಥಿ­ಗಳು ಇತರೆ ವಿದ್ಯಾರ್ಥಿಗಳ ಜೊತೆಯಲ್ಲಿ ಬೆರೆತು ಪರಸ್ಪರ ಮಾರ್ಗದರ್ಶನ ಪಡೆದು­ಕೊಳ್ಳಲು ಸಹಕಾರಿಯಾಗಿದೆ  ಎಂದು ತಿಳಿಸಿದರು.

12 ಶಾಲೆಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT