ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಚನಾ-ಚೇತನಾ ದ್ವಂದ್ವ ಭರತನಾಟ್ಯ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನೃತ್ಯಕಲಾ ಮಂದಿರದ ಅರ್ಚನಾ ಮತ್ತು ಚೇತನಾ ಅವರಿಂದ ಗುರುವಾರ ಭರತನಾಟ್ಯ ಪ್ರದರ್ಶನ. ಅರ್ಚನಾ ಮತ್ತು ಚೇತನಾ ಅವರು ಬಿ.ಭಾನುಮತಿ ಮತ್ತು ಶೀಲಾ ಚಂದ್ರಶೇಖರ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.

ಅತಿಥಿಗಳು: ಕಿಂಕಿಣಿ ಅಧ್ಯಕ್ಷರಾದ ಎನ್.ಆರ್. ಗೋಪಿನಾಥ್, ಯಮುನಾ ಗೋಪಿನಾಥ್, ಎಸ್‌ಜಿಬಿಎಸ್ ಟ್ರಸ್ಟಿಗಳಾದ ರಮೇಶ ಸ್ವಾಮಿ, ವಲ್ಲಿ ಸ್ವಾಮಿ.
ಎನ್.ನಾರಾಯಣಸ್ವಾಮಿ (ಮೃದಂಗ), ನರಸಿಂಹಮೂರ್ತಿ (ಕೊಳಲು), ಶಂಕರ್ ರಾಮನ್ (ವೀಣೆ), ಶ್ರೀಹರಿ (ಖಂಜಿರ, ಮೋರ್ಚಿಂಗ್), ಡಿ.ಎಸ್.ಶ್ರೀವತ್ಸ ಗಾಯನದಲ್ಲಿ ಸಹಕಾರ ನೀಡಲಿದ್ದಾರೆ.

ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ.ರಸ್ತೆ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT