ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಎಲ್.ಎಲ್.ಉಸ್ತಾದರವರಿಗೆ ಈ ಸಲದ ಚುನಾವಣೆಯಲ್ಲಿ ವಿಜಾಪೂರ ನಗರದಿಂದ ಸ್ಪರ್ಧಿಸಿದರೆ ಜಯ ಗಳಿಸುವುದು ಖಚಿತ ಎಂದು ಕಮಿಟಿ ಅಧ್ಯಕ್ಷರಾದ ಸಾಹೇಬಲಾಲ್ ನಾಗಾವಿ ಹಾಗೂ ಕಾಂಗ್ರೆಸ್ ಮುಂಖಡ ಮೊಹಮ್ಮದ್ ವಾಲೀಕಾರ, ಮೊಹಮ್ಮದ್ ದಂಡೆದ ಇತರರು ಆಗ್ರಹಿಸಿದ್ದಾರೆ.