ಪಾವಗಡ: ತೆಲಾಂಗಣ ರಾಜ್ಯ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ತಾಲ್ಲೂಕನ್ನು ಆವರಿಸಿರುವ ಆಂಧ್ರದ ವಿಭಿನ್ನ ಪ್ರಾಂತ್ಯಗಳಾದ ಮಡಕಶಿರಾ, ಹಿಂದೂಪುರ, ಪೆನುಗೊಂಡ, ಕಂಬದೂರಿನಲ್ಲಿ ವಿಶಾಲಾಂಧ್ರ ಪರಿರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಂದ್ ನಡೆಸಲಾಯಿತು.