ಕೃತಿಕಾರ ಅಗ್ನಿ ಶ್ರೀಧರ್, `ಯಾವುದೋ ಆಕರ್ಷಣೆಗೆ ಒಳಗಾಗಿ ಭೂಗತ ಜಗತ್ತನ್ನು ಪ್ರವೇಶಿಸಲಿಲ್ಲ. ಇಂದಿಗೂ ನನ್ನ ನಡವಳಿಕೆಯಲ್ಲಿ ಬೇಕಂತಲೇ ತಪ್ಪು ಗುರುತಿಸುವ ದೊಡ್ಡ ಪಡೆಯಿದೆ. ಆದರೆ ಎಂದಿಗೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವ ಕಾರ್ಯವನ್ನು ಕೈಗೊಂಡಿಲ್ಲ' ಎಂದು ಸ್ಪಷ್ಟಪಡಿಸಿದರು.ವಿಮರ್ಶಕ ಕೆ.ವೈ. ನಾರಾಯಣಸ್ವಾಮಿ, ಕವಯತ್ರಿ ಎಚ್. ಎಲ್.ಪುಷ್ಪಾ ಇತರರು ಉಪಸ್ಥಿತರಿದ್ದರು,