ನವದೆಹಲಿ: ವರ್ಣಬೇಧ ನೀತಿ ವಿರೋಧಿ ಹರಿಕಾರ ನೆಲ್ಸನ್ ಮಂಡೇಲಾ ಅವರ ಸಾವಿಗೆ ಕಂಬನಿ ಮಿಡಿದಿರುವ ಟಿಬೆಟ್ನ ಧರ್ಮಗುರು ದಲೈಲಾಮ, ‘ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ’ ಎಂದಿದ್ದಾರೆ. ‘ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಅವಕಾಶವಿತ್ತಾದರೂ, ಅಲ್ಲಿನ ನೀತಿಯ ಪ್ರಕಾರ ತಮಗೆ ವೀಸಾ ಸಿಗಲಿಲ್ಲ.