ಎರಡನೇ ಘಟಕದ ಸುರಕ್ಷಾ ಎಂಜಿನಿಯರ್ ವೀರಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದಕುಮಾರ, ಕಿರಿಯ ಎಂಜಿನಿಯರ್ ಕಾಶೀನಾಥ್ ಹಾಗೂ ಗುತ್ತಿಗೆದಾರ ಜಾಕೀರ್ ವಿರುದ್ಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.