ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಚುನಾವಣಾ ಬಹಿಷ್ಕಾರದ ಬೆದರಿಕೆ

Last Updated 18 ಮಾರ್ಚ್ 2014, 9:13 IST
ಅಕ್ಷರ ಗಾತ್ರ

ಆಳಂದ: ‘ಪಟ್ಟಣದ ಪುರಸಭೆಯ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭವ್ಯ ಪುತ್ಥಳಿಯನ್ನು ಅನಾವರಣ­ಗೊಳಿಸಿದಿದ್ದರೆ ಲೋಕಸಭೆ ಚುನಾವಣೆ­ಯನ್ನು  ಬಹಿಷ್ಕಾರಿಸುವ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕರ್ನಾ­ಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬು­ರಾವ ಅರಣೋದಯ ಎಚ್ಚರಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ ದಲಿತಪರ ಸಂಘಟನೆಗಳು ಹಾಗೂ ಡಾ.ಅಂಬೇಡ್ಕರ್ ಅಭಿಮಾನಿಗಳ ಒತ್ತಾ­ಯದ ಮೇಲೆ ಪುರಸಭೆಯು ಕಳೆದ ಅವ­ಧಿಯಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾ­ಣಕ್ಕೆ ಮುಂದಾಗಿತ್ತು.  ₨ 12­ಲಕ್ಷ ವೆಚ್ಚದಲ್ಲಿ ಪುಣೆಯಿಂದ ಪ್ರತಿಮೆ­ಯನ್ನು ತಂದು ಪುರಸಭೆಯಲ್ಲಿ ಇರಿಸ­ಲಾಗಿ­ದೆ.ಏಪ್ರಿಲ್‌ 14ರೊಳಗೆ ಸೂಕ್ತ ಸ್ಥಳದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಅನಾ­ವ­ರಣ ಮಾಡಲು ಶಾಸಕರ ಅಧ್ಯಕ್ಷ­ತೆಯಲ್ಲಿ ಸರ್ಕಾರ ಸಭೆ ಕರೆಯಬೇಕು’  ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT