ಬೆಂಗಳೂರು: ನಗರದ ಆನಂದ ಸಾಯಿ ಚಾರಿಟಬಲ್ ಟ್ರಸ್ಟ್ ವತಿಯಿಂದ ವೃದ್ಧರು, ಬುದ್ಧಿ ಮಾಂದ್ಯರು ಮತ್ತು ಅಂಗವಿಕಲರು, ಅಶಕ್ತರು ಹಾಗೂ ಸೇವಾ ಮನೋಭಾವದಿಂದ ದುಡಿಯುವ ಸ್ವಯಂ ಸೇವಕರಿಗೂ ಆಶ್ರಮಕ್ಕೆ ಸೇರಲು ಅರ್ಜಿ ಆಹ್ವಾನಿಸಿದೆ.
ವಿವರಗಳಿಗೆ: ಆನಂದ ಸಾಯಿ ಆಶ್ರಮ, ಗಾರ್ಡನ್ ಸಿಟಿ ಕಾಲೇಜು ರಸ್ತೆ, ಕಿತ್ತಗನೂರು, ಕೆ.ಆರ್.ಪುರ. ಮೊಬೈಲ್- 93433 28168.