ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಖಂಡನೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ಹೈ ಕೋರ್ಟ್ ಮೇಲೆ ನಡೆದ ಬಾಂಬ್ ದಾಳಿ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಇಸ್ರೇಲ್, ದುಷ್ಕೃತ್ಯವನ್ನು ಕಟುವಾಗಿ ಖಂಡಿಸಿದೆ. `ಸಂತಸ ಹಾಗೂ ದುಃಖ- ಎರಡೂ ಸನ್ನಿವೇಶಗಳಲ್ಲಿ ಭಾರತ ಮತ್ತು ಇಸ್ರೇಲ್ ಸಹೋದರತ್ವದಂತಹ ಸಂಬಂಧ ಹೊಂದಿವೆ.

ಅಂತಿಮವಾಗಿ ಭಾರತದ ಜನತೆ ಹಾಗೂ ಸರ್ಕಾರ ಇಂತಹ ದಾಳಿಗಳನ್ನು ಮೆಟ್ಟಿ ನಿಲ್ಲಲಿದೆ~ ಎಂದು ಭಾರತಕ್ಕೆ ಭೇಟಿ ನೀಡಿರುವ ಇಸ್ರೇಲ್ ಪ್ರವಾಸೋದ್ಯಮ ಸಚಿವ ಸ್ಟ್ಯಾಸ್ ಮಿಸೆಝ್ನಿಕೊವ್ ಹೇಳಿದ್ದಾರೆ.
ಪಾತಕಿಗಳು ಮಾತ್ರ ಸಮಾನತೆಯ ದೇಗುಲವಾದ ನ್ಯಾಯಾಲಯದ ಮೇಲೆ ದಾಳಿ ಎಸಗುತ್ತಾರೆ ಎಂದೂ ಅವರು ಖಂಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT