ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ: ಅರವಿಂದ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

`ಅರವಿಂದ~ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವವರು ಟಿ.ಪಿ.ಆರ್. ತಿಮ್ಮರಾಜು. ಅವರು ಚಿತ್ರದ ನಿರ್ಮಾಪಕರು ಹೌದು. ಎಂ.ಎಸ್. ಪ್ರಭಾಕರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ರಮೇಶ್ ಆಲ್‌ಬಾಯ್ ಛಾಯಾಗ್ರಹಣವಿದೆ. ಶ್ರಿನಿವಾಸಬಾಬು ಸಂಕಲನ, ಎಂ.ಕೆ.ಶ್ರಿನಿವಾಸ್ ನೃತ್ಯ ನಿರ್ದೇಶನ, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನ ಹಾಗೂ ಶ್ರಿನಿವಾಸ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅರವಿಂದರಾಜ್, ಐಶ್ವರ್ಯಾ, ಮಿಲ್ಟ್ರಿಮಂಜು, ಸಂತೋಷಕುಮಾರ್, ಆಲೀಶಾ, ಅಮಿತ್ ಪೂಜಾರಿ ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT