ರಾಮು ನಿರ್ಮಾಣದ ‘ಕಂಠೀರವ’ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ, ದಾಸರೀ ಸೀನು ಛಾಯಾಗ್ರಹಣ, ಚಕ್ರೀ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಪ್ರದೀಪ್ ಅಂತೋನಿ ನೃತ್ಯ, ನಂಜುಂಡಸ್ವಾಮಿ ಕಲೆ. ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ತುಷಾರ್ ರಂಗನಾಥ್. ತಾರಾಗಣದಲ್ಲಿ ವಿಜಯ್, ಶುಭಾ ಪೂಂಜ, ರಿಷಿಕಾ ಸಿಂಗ್, ಶ್ರಿನಿವಾಸಮೂರ್ತಿ, ಯಮುನಾ, ಮುಕೇಶ್ ರಿಷ್ಯಾ, ಸಾಧುಕೋಕಿಲ ಮುಂತಾದವರಿದ್ದಾರೆ.