ಶೇ.೫೦ ಸೀಟುಗಳಿಗೆ ಸರ್ಕಾರ ವಿದ್ಯಾರ್ಥಿಗಳು ಭರಿಸಬಹುದಾದ ಕಡಿಮೆ ಶುಲ್ಕವನ್ನು ನಿರ್ಧರಿಸಬೇಕು. ಶೇ.೫೦ ಸೀಟು ಆಡಳಿತ ಮಂಡಳಿ ಸೀಟುಗಳಿಗೆ ಹೆಚ್ಚುವರಿ ಶುಲ್ಕವನ್ನು ನಿರ್ಧಾರ ಮಾಡಬೇಕು. ಸರ್ಕಾರದ ಪ್ರತಿಶತ ೧೦೦ ಸೀಟುಗಳನ್ನು ಸರ್ಕಾರ ಕೇಂದ್ರಿಯ ಪ್ರವೇಶ ನೀತಿಯ ಮೂಲಕ ಹಾಗೂ ಏಕಗವಾಕ್ಷಿಯ ಮೂಲಕ ಪ್ರವೇಶಾತಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಸಂಚಾಲಕ ನಾಗರಾಜ್ ಹುಳ್ಳಿಕುಪ್ಪಿ, ಕಿರಣ ಕೊಣ್ಣನವರ, ಪವನ ತಳವಾರ, ಸಂಜು ಕೋರವಾರ, ಹರೀಶ ಕೊರವರ, ನಾಗರಾಜ ಹಾವೇರಿ, ಯಶವಂತ್ ಹಾಗೂ ಸರ್ಕಾರಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡ್ಡಿದರು.