ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದೆ ಆ ಆವೇಶ?

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಕೆಜೆಪಿ ನಾಯಕರು ಬಿಜೆಪಿಯಿಂದ ಪ್ರತ್ಯೇಕ­ಗೊಂಡಾಗ ಪ್ರಾದೇಶಿಕ ಪಕ್ಷ­ವನ್ನು ಉತ್ತುಂಗ­ಕ್ಕೇರಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಮುಂದೆ, ಜನ­ಸಾಮಾನ್ಯರ ಮುಂದೆ ರೋಷಾವೇಶ­ದಿಂದ ಆಡಿದ ಮಾತುಗಳು ಎಲ್ಲಿ  ಹೋದವು?

ಕೆಜೆಪಿ ಬೇರು ಇಳಿಸುವ ಮುನ್ನವೇ, ಅದು ಬೆಳೆಯುವ ಮೊದಲೇ ಜನರು ಅದನ್ನು ಬೇರುಸಮೇತ ಕಿತ್ತು ಎಸೆದಿದ್ದಾರೆ. ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಈ ನಾಯಕರಲ್ಲಿ ಇಲ್ಲವೇ? ಅಥವಾ ಆರಂಭದಲ್ಲಿದ್ದ ಶಕ್ತಿ ಒಂದೇ ಚುನಾ­ವಣೆ­ಯಿಂದ ಉಡುಗಿ, ಸತ್ತು ಹೋಯಿತೇ? ಈ ಪಕ್ಷದ ನಾಯಕರು ಆಡಿದ ಮಾತುಗಳಿಗೆ ಬೆಲೆ ಇಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT