ದಾವಣಗೆರೆಯ ಮುರುಘಾಮಠ ಬಸವಕೇಂದ್ರ ಮಹಾಸ್ವಾಮೀಜಿ, ಬಳ್ಳಾರಿ, ಧರ್ಮಕ್ಷೇತ್ರದ ಪಿ.ಆಂಥೋನಿರಾಜ್ ಮಾತನಾಡಿದರು. ಶೇಖ್ ಬಷೀರ್ಅಹ್ಮದ್ ಉಮ್ರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವನಗೌಡ ಗೊರೇಬಾಳ, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಬಿಎಸ್ಆರ್ ಕಾಂಗ್ರೆಸ್ ಮುಖಂಡ ಕೆ.ಕರಿಯಪ್ಪ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಟ್ರಸ್ಟ್ ಅಧ್ಯಕ್ಷ ಡಾ.ಹಫೀಜ್, ಕಾರ್ಯದರ್ಶಿ ಫಾರುಕ್ಸಾಬ ಮತ್ತಿತರರು ಇದ್ದರು.