ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದೀ ಗ್ರಹಚಾರ...

Last Updated 1 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಸಿ.ಎಂ ಪರಿಸ್ಥಿತಿ ಆಗಿದೆಯಲ್ಲ
ಅಯೋಮಯ!
‘ಮಾಟ-ಮಂತ್ರ’ ಗಳಿಂದ
ಕಾಡಿದೆ ಜೀವಭಯ
ಗೌಡರ ಮೇಲೆ ವಾಮಾಚಾರದ
ಆರೋಪ ಸಿದ್ದು ಮೇಲೆ
ಹತ್ಯೆಯ ತಂತ್ರದ ಪ್ರಲಾಪ
ರಾಜ್ಯಪಾಲರ ನಡುವಿನ
ನಿಲ್ಲದ ಜಟಾಪಟಿ!!
ಪಾಪ... ಸದಾ ಅತೀತ ಶಕ್ತಿಗಳ
ತಾಕಲಾಟ ಇದು ರಾಜ್ಯದ
ದೊರೆಯ ಅಳಲಿನ ದುಸ್ಥಿತಿ..
ಮೂಢನಂಬಿಕೆಗಳ ಜಾಲದಲ್ಲಿ
ಬಂಧನದ ಸ್ಥಿತಿ
ಮುಖ್ಯಮಂತ್ರಿಗಳ ಪಾಡೇ
ಹೀಗಾದರೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT