ಬೆಂಗಳೂರು: ಅನರ್ಘ್ಯ ಐಎಎಸ್ ಅಕಾಡೆಮಿ ವತಿಯಿಂದ ಫೆ.9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯದ ಐಚ್ಚಿಕ ವಿಷಯದ ಅಭ್ಯರ್ಥಿಗಳಿಗೆ ಒಂದು ದಿನದ ಉಚಿತ ಮಾರ್ಗದರ್ಶನ ಹಾಗೂ ಕಾರ್ಯಗಾರವನ್ನು ಏರ್ಪಡಿಸಿದೆ.
ವಿಳಾಸ: ಅನರ್ಘ್ಯ ಐಎಎಸ್ ಅಕಾಡೆಮಿ, ನ.166/ಇ-35, ಪ್ರಸನ್ನ ಚಿತ್ರಮಂದಿರ ಹತ್ತಿರ, ಟೋಲ್ ಗೆಟ್, ಮಾಗಡಿ ಮುಖ್ಯರಸ್ತೆ. ದೂ: 99166 25400, 99166 08300