ಒಂದೇ ಮಾತ್ರಂ, ಭಾರತ್ ಮಾತಾಕಿ ಜೈ ಮತ್ತು ಇನ್ ಕಿಲಾಬ್ ಜಿಂದಾಬಾದ ಎಂದು ಅಣ್ಣಾ ಅವರು ಘೋಷಣೆಗಳನ್ನು ಕೂಗಿದಾಗ ಜನರೂ ಅವರೊಂದಿಗೆ ಧ್ವನಿಗೂಡಿಸಿದರು. ನಾಗರಿಕ ಸಂಘಟನೆಗಳ ಕಾರ್ಯಕರ್ತರಾದ ಶಾಂತಿ ಭೂಷಣ, ಕಿರಣ್ ಬೇಡಿ, ಸ್ವಾಮಿ ಅಗ್ನಿವೇಷ್, ಅರವಿಂದ ಕೇಜ್ರಿವಾಲ್ ಮೊದಲಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.