ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಕುಶಲ ತರಬೇತಿ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು:  ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಪ್ರಾಯೋಜಿತ,  ಬಿಡದಿ ಬಳಿಯಲ್ಲಿ ಇರುವ ಜೋಗರದೊಡ್ಡಿಯಲ್ಲಿ ಇರುವ ಕೆ. ಪಿ. ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಯು ಮರ- ಕಲ್ಲಿನ ಕೆತ್ತನೆ, ಲೋಹಶಿಲ್ಪ ಮತ್ತು ಟೆರ್ರಾಕೋಟಾ ಕಲೆಗಳಲ್ಲಿ ಉಚಿತ ತರಬೇತಿ ನೀಡಲು ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಿದೆ.

18ರಿಂದ 35 ವರ್ಷದೊಳಗಿನ ಯುವಕರು ತರಬೇತಿಗೆ ಅರ್ಹರು. ಪ್ರವೇಶ ಅರ್ಜಿಗಳನ್ನು  ಈ ತಿಂಗಳ 25ರಂದು ನಡೆಯುವ ಸಂದರ್ಶನ ಸಂದರ್ಭ ಅಥವಾ ಅದಕ್ಕೂ ಮೊದಲೇ ಸಲ್ಲಿಸಬಹುದು. ಸಂದರ್ಶನಕ್ಕೆ ಪಾಲಕರು/ ಪೋಷಕರ ಹಾಜರಾತಿ ಕಡ್ಡಾಯ. ಗ್ರಾಮೀಣ ಪ್ರದೇಶದವರಿಗೆ ಆದ್ಯತೆ ಇದೆ. ಮಾಹಿತಿಗೆ 080-7280 127/ 94818 88176 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT