ಕರಾಟೆಯನ್ನು ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಮಾತ್ರ ಕಲಿಸುತ್ತಿರುವುದು ಸರಿಯಲ್ಲ, ಕರಾಟೆಯನ್ನು ಕಾಲೇಜು ವಿದ್ಯಾರ್ಥಿನಿಯರಿಗೂ ಕಲಿಸಬೇಕು. ಕಲಿತ ವಿದ್ಯೆ ಮರೆಯದೆ ಹೋದರೆ ಅತ್ಯಾಚಾರ ಪ್ರಕರಣಗಳು ಕಡಿಮೆ ಆಗಬಹುದು ಎಂಬುದು ಕಾಲೇಜು ಉಪನ್ಯಾಸಕನಾದ ನನ್ನ ಅಭಿಪ್ರಾಯ.
-ಸಿ.ಎಸ್. ಮಂಜುನಾಥ, ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ.