ಅಂತಿಮವಾಗಿ ತಂಡದ ಪರವಾಗಿ ವಿವಿಧ ವಿಭಾಗಗಳಲ್ಲಿ 14 ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಿ ಪಂದ್ಯಾವಳಿಯಲ್ಲಿ ಒಟ್ಟು 5 ವಿಭಾಗಗಳಲ್ಲಿ ಗೆಲುವು ಸಾಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಗದ್ದೆಪ್ಪ ಅವರನ್ನು ಅವರ ತರಬೇತುದಾರರು ಅಭಿನಂದಿಸಿದ್ದಾರೆ.
ಜಯ ಗಳಿಸಿದ ರಾಜ್ಯದ ಇತರ ವಿದ್ಯಾರ್ಥಿಗಳು: ಗದ್ದೆಪ್ಪ ಕೊರವರ ಮುದ್ದೇಬಿಹಾಳ (ಚಿನ್ನ), ಮುತ್ತವ್ವ ಕಾಂಬಳೆ ಮುಧೋಳ (ಚಿನ್ನ), ಚಿದಾನಂದ ರಾಠೋಡ (ಬೆಳ್ಳಿ)ಮುದ್ದೇಬಿಹಾಳ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮೂಳೆ ಗ್ರಾಮದ ಸುನೀಲ ಮುದ್ದೇಬಿಹಾಳ(ಕಂಚು) ಹಾಗೂ ಅಮೀತ ಮಲ್ಲುಕಾನ(ಕಂಚು). ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.