ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ವೈಭವ ಗೊಂಬೆ ಉತ್ಸವ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಾಗಡಿ ರಸ್ತೆ ಮಾಚೋಹಳ್ಳಿ ಶ್ರೀ ವಿದ್ಯಾಕೇಂದ್ರದ `ದಿ ಸ್ಮಾರ್ಟ್ ಸ್ಕೂಲ್~ ದಸರಾ ಹಬ್ಬದ ಪ್ರಯುಕ್ತ ಮಂಗಳವಾರದಿಂದ ಬುಧವಾರದವರೆಗೆ (ಅ.16ರಿಂದ ಅ.24) `ಕರ್ನಾಟಕ ವೈಭವ~ ದಸರಾ ಗೊಂಬೆ ಉತ್ಸವ ಆಯೋಜಿಸಿದೆ.

ಗೊಂಬೆ ಕೂರಿಸುವ ಮೂಲಕ ಮಕ್ಕಳಿಗೆ ಸಂಸ್ಕೃತಿ ಪರಿಚಯ ಮಾಡುವ ಉದ್ದೇಶವನ್ನು ಕೇಂದ್ರ ಹೊಂದಿದ್ದು, ಪ್ರತಿ ವರ್ಷ ಒಂದೊಂದು ವಸ್ತು ವಿಷಯವನ್ನಿಟ್ಟುಕೊಂಡು ಗೊಂಬೆಗಳ ಪ್ರದರ್ಶನ ಆಯೋಜಿಸುತ್ತಿದೆ.
 
ಈ ಬಾರಿ `ಕರ್ನಾಟಕ ವೈಭವ~ ಹೆಸರಿನಲ್ಲಿ ಗೊಂಬೆ ಪ್ರದರ್ಶನ ಹಮ್ಮಿಕೊಂಡಿದ್ದು, ಮಕ್ಕಳು ಮಾಡಿದ ಗೊಂಬೆಗಳು ಇಲ್ಲಿ ಗಮನ ಸೆಳೆಯುತ್ತವೆ. ಕರ್ನಾಟಕದ ಸಾಂಸ್ಕೃತಿಕ, ಜಾನಪದ, ಆಚಾರ-ವಿಚಾರ ಹಾಗೂ ವೈವಿಧ್ಯಮಯ ಕಲಾಸಂಪತ್ತು ಹಾಗೂ ಜೀವ ಜಗತ್ತನ್ನು ಗೊಂಬೆಗಳ ಮೂಲಕ ಪರಿಚಯಿಸುತ್ತಿದೆ.ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಗೊಂಬೆ ಉತ್ಸವವಿರುತ್ತದೆ. ಮಾಹಿತಿಗೆ: 94810 36865, 2853 6789
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT