ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ವಿಭಾಗದವರಿಗೆ ಅನ್ಯಾಯ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೇಂದ್ರೀಕೃತ ದಾಖಲಾತಿ ಘಟಕದ ಮೂಲಕ ನಡೆಯುತ್ತಿರುವ ಬಿ.ಎಡ್ ಕೋರ್ಸ್ ಪ್ರವೇ­ಶಾತಿಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ವಿಷಯದೊಂದಿಗೆ ಇತರ ಯಾವುದೇ ವಿಷಯ­ದಲ್ಲಿ ಪದವಿ ಪಡೆದವರಿಗೂ ಅವಕಾಶ ನೀಡ­ಲಾಗುತ್ತಿದೆ. ಜೊತೆಗೆ ಕಳೆದ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಿಲ್ಲದೆ ಪದವಿಯ ಅಂಕಗಳ ಆಧಾ­ರದ ಮೇಲೆ ಆಯ್ಕೆಪಟ್ಟಿ ತಯಾರಿಸಲಾ­ಗುತ್ತಿತ್ತು. ಈ ವರ್ಷ ವಾಣಿಜ್ಯ ವಿಭಾಗದವರಿ ರು­ವುದರಿಂದ ಶೇಕಡ ಪ್ರಮಾಣ ಹೆಚ್ಚಳವಾಗುವ  ಸಾಧ್ಯತೆ­ಯಿದೆ.

ಆದ್ದರಿಂದ ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರತ್ಯೇಕ ಆಯ್ಕೆಪಟ್ಟಿ ತಯಾರಿಸ­ಬೇಕಾದುದು ಅನಿವಾರ್ಯ, ಇಲ್ಲವಾದಲ್ಲಿ  ವಾಣಿಜ್ಯದವರ ಅಂಕಗಳ ಎದುರು ಕಲಾ ವಿಭಾಗದವರಿಗೆ ಅನ್ಯಾಯವಾಗುವುದು. ಈ ಕುರಿತು ಸಂಬಂಧಪಟ್ಟವರು ಗಮನಹರಿಸ­ಬೇಕಾಗಿದೆ.
– ಶ್ರೀಕಾಂತ್,  ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT