ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಶೈಲದ ಕವಿತೆಗಳು

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಶ್ವೇತಪ್ರಿಯ ಪ್ರಕಾಶನ: ಭಾನುವಾರ ಡಾ.ಸಿ.ಪಿ.ಕೃಷ್ಣಕುಮಾರ್ ಅವರಿಂದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕೃತಿ ಲೋಕಾರ್ಪಣೆ. ಉದ್ಘಾಟನೆ: ನಾಡೋಜ ಡಾ.ಹಂಪನಾ. ಕೃತಿ ಕುರಿತು: ಡಾ.ಮಳಲಿ ವಸಂತ್ ಕುಮಾರ್. ಅತಿಥಿಗಳು: ಉಮಾಶ್ರೀ, ಎಂ.ಬಿ.ಪಾಟೀಲ್. ಪ್ರೊ.ಎಂ.ನಾರಾಯಣಸ್ವಾಮಿ. ಕವಿಯ ಮಾತು: ಬೇಲೂರು ರಘುನಂದನ್, ಅಧ್ಯಕ್ಷತೆ: ಡಾ.ದೇ.ಜವರೇಗೌಡ. ಅಪೇಕ್ಷಾ ಅವರಿಂದ ಕುವೆಂಪು ಗೀತಗಾಯನ.

ಚಿತ್ರಕಲಾವಿದ ಮುನಿಯಪ್ಪ ಅವರಿಂದ ಕುವೆಂಪು ಮತ್ತು ಕವಿಶೈಲದ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ.  ಸ್ಥಳ:  ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ. ಬೆಳಿಗ್ಗೆ 10.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT