ಬೈರಮಂಗಲ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಡಿ.ಗೋಪಾಲ್, ಸದಸ್ಯ ಸತೀಶ್, ಗ್ರಾಮಸ್ಥರಾದ ನಾಗರತ್ನ, ಕೆ.ಜಿ.ನಾಗರಾಜ್, ಎಸ್. ಗೋಪಾಲ್, ಬಿ.ಭೂಪಾಲ್, ರಮೇಶ್ ಕೋಡಿಯಾಲ, ಕಾಶಿನಾಥ್ ಪೈ, ಚಂದ್ರಶೇಖರ್ ವೇದಿಕೆಯ ಪ್ರಮುಖರಾದ ಯೋಗಿಶ್, ಮಂಗಳಮ್ಮ, ಹೆಗ್ಗರೆ ರೂಪಾ, ಗೀತಾ ರವೀಂದ್ರ, ನಾಗಲಕ್ಷ್ಮಿ ಗೌಡ, ಕೆಂಪಮ್ಮ, ಅಖಿಲ ಕರ್ನಾಟಕ ದಲಿತ ಹಿಂದುಳಿದ ವರ್ಗಗಳ ಯುವ ಘಟಕದ ಅಧ್ಯಕ್ಷ ಪಿ.ಸಿ.ಮರಿಯಪ್ಪ, ಸಿದ್ದವೀರಯ್ಯ ಇತರರು ಪಾಲ್ಗೊಂಡಿದ್ದರು.