ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲಿ ಗ್ರೀನ್ ಗಣೇಶ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮ್ಕಿ ಬಿಗ್ ಹಸಿರು ಗಣೇಶನ ವಿಸರ್ಜನೆ ಭಾನುವಾರ ಹಲಸೂರು ಕೆರೆಯಲ್ಲಿ ನಡೆಯಿತು. ಸೆಂಟ್ರಲ್ ಮಾಲ್‌ನಿಂದ ಹೊರಟ ಮೆರವಣಿಗೆ ಮುಂಭಾಗದಲ್ಲಿ ಸಾಂಪ್ರದಾಯಿಕ ಸಂಗೀತ, ನೃತ್ಯ ಹಾಗೂ ಡೊಳ್ಳು ತಂಡಗಳಿದ್ದವು.

10 ಅಡಿ ಎತ್ತರದ ಈ ಗಣೇಶ ಮೂರ್ತಿಯನ್ನು ರದ್ದಿ ಕಾಗದ ಬಳಸಿ ನಿರ್ಮಿಸಲಾಗಿತ್ತು ಎನ್ನುವುದೇ ವಿಶೇಷ. ಕಲಾವಿದ ಅಕ್ಷಯ್ ಹೆಬ್ಳೀಕರ್, ಗಾಯಕಿ ಚೈತ್ರಾ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ನಂದಕುಮಾರ್ ಅವರು ಈ ಹಸಿರು ಗಣೇಶನ ಪರಿಕಲ್ಪನೆಯನ್ನು ಬಹುವಾಗಿ ಶ್ಲಾಘಿಸಿದರು.

 ಜನರಲ್ಲಿ ಜಾಗೃತಿ ಮೂಡಿಸಲು ರಾಮ್ಕಿ ಹಾಗೂ ಎವರ್‌ಶೂರ್ ಆರ್‌ಒ ವಾಟರ್ ಪ್ಯೂರಿಫೈಯರ್ ಸಂಸ್ಥೆ ಜತೆಗೂಡಿ 92.7 ಬಿಗ್ ಎಫ್‌ಎಂ ಕೇಂದ್ರ ಈ `ರಾಮ್ಕಿ ಬಿಗ್ ಗ್ರೀನ್ ಗಣೇಶ~ ಪ್ರತಿಷ್ಠಾಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT