ಆದ್ದರಿಂದ ಇದನ್ನು ಅರಿತು ಒಂದು ಸಲವಾದರೂ ಈ ಭಾಗದ ಬೆಳೆಗಳಿಗೆ ನೀರು ತಲುಪಿ ಸುವುದು ಅವಶ್ಯವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರ ಸಂಕಷ್ಟ ಪರಿಹರಿಸ ಬೇಕಾಗಿದೆ. ಕೂಡಲೇ ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಳ್ಳಪ್ಪ ನಾಯ್ಕರ, ಬಸನಗೌಡ ಚಿಕ್ಕನಗೌಡ್ರ, ಸಿದ್ರಾಮಪ್ಪ ಜಡರಾಮಕುಂಟಿ, ಬಾಪುಗೌಡ ಹೂಲಗೇರಿ, ಅಲ್ಲಿಸಾಬ ನದಾಫ್, ವೀರಬಸಪ್ಪ ಹೂಗಾರ, ಪಡಿಯಪ್ಪ ಮರಿಯಣ್ಣವರ ಹಾಜರಿದ್ದರು.