ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿದೊಡ್ಡಿ ಕುರುಕ್ಷೇತ್ರ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಅಂಕುಶ, ಕ್ರೀಡೆ, ಕಲೆ, ಸಾಂಸ್ಕೃತಿಕ ಸಂಸ್ಥೆ: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. `ಸಾಂಸ್ಕೃತಿಕ ಸುಂದರ ಸಂಜೆ~. ಅಧ್ಯಕ್ಷತೆ- ಕೇಂದ್ರ ಉಕ್ಕು ಗಣಿ ಕಾರ್ಮಿಕ ಕಲ್ಯಾಣ ನಿಧಿ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್. ರಾಮರೆಡ್ಡಿ, ಅತಿಥಿಗಳು- ಕಲಾವಿದ ಶೃಂಗೇರಿ

ರಾಮಣ್ಣ, ಸಮಾಜ ಸೇವಕ ಎಂ. ವಿ. ಕನ್ನಯ್ಯ, `ಸದ್ಭಾವನಾಶ್ರೀ~ ಪ್ರಶಸ್ತಿ ಪುರಸ್ಕೃತರು- ಒಕ್ಕಲಿಗರ ಸಂಘದ ನಿರ್ದೇಶಕ ಡಿ. ಸಿ. ಕೆ. ಕಾಳೇಗೌಡ, ಕನ್ನಡ ಕಸ್ತೂರಿ ಕಲಾಸಂಘದ ಅಧ್ಯಕ್ಷ ಕಿ. ಅಪ್ಪಾಜಿಗೌಡ, ಓಂ ಪ್ರಭಾ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ. ಎಸ್. ಮೂರ್ತಿ, ಕಲಾಪೋಷಕ ಎಂ. ಆಂಜನಪ್ಪ. ಕುವೆಂಪು ಲಲಿತಕಲಾ ಸಂಘದ

ಸಂಸ್ಥಾಪಕ ಟಿ. ರಾಮಕೃಷ್ಣ, ಹಿರಿಯ ಕಲಾವಿದ ಶಿವಣ್ಣ ಜಲಮಂಡಳಿ. ನಂತರ `ಕುರಿದೊಡ್ಡಿ ಕುರುಕ್ಷೇತ್ರ~ ನಾಟಕ ಪ್ರದರ್ಶನ. ನಿರ್ದೇಶನ- ಮಾ. ಭಾಸ್ಕರ್, ರಚನೆ- ದಿ. ಡಾ. ಬೆಸಗರಹಳ್ಳಿ ಈಶ್ವರಾಚಾರ್. ಸೋಮವಾರ ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT