ಜಿ.ಜನಾರ್ಧನ ರೆಡ್ಡಿ ಅವರ ಪತ್ನಿ ಒಡೆತನದ ಒಂದು ಕಂಪೆನಿ ಸೇರಿದಂತೆ ಒಟ್ಟು ಎರಡು ಕಂಪೆನಿಗಳ ಮೇಲೂ ಧಾಳಿ ನಡೆದಿದೆ. ಕರ್ನಾಟಕ ವೃತ್ತದ ಸಿಬಿಐ ವರಿಷ್ಠಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರ ನೇತೃತ್ವದಲ್ಲಿ 25 ಅಧಿಕಾರಗಳ ತಂಡವು ಅರುಣಾ ಲಕ್ಷ್ಮಿ ಒಡೆತನದ ಎಎಂಸಿ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.