ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಲೋಕಾರ್ಪಣೆ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ. ಶನಿವಾರ ಯು. ಆರ್. ಅನಂತಮೂರ್ತಿ ಅವರ `ಪ್ರೀತಿ ಮೃತ್ಯು ಭಯ~ ಕಾದಂಬರಿ ಲೋಕಾರ್ಪಣೆ ಚಂದ್ರಶೇಖರ ಕಂಬಾರ ಅವರಿಂದ, ಕೃತಿಯ ಕುರಿತು- ಕೆ. ಸತ್ಯನಾರಾಯಣ, ಎಸ್. ದಿವಾಕರ್. ಸಂಜೆ 6.30.

ಜಿ. ದುಗ್ಗಪ್ಪ ಗ್ರಂಥ ಪ್ರಕಟಣಾ ಸಮಿತಿ: ಗಾಂಧಿ ಭವನ, ಕುಮಾರ ಪಾರ್ಕ್, ಶನಿವಾರ `ಅದಮ್ಯ ಉತ್ಸಾಹದ ಅದ್ಭುತ ಚೇತನ ಜಿ. ದುಗ್ಗಪ್ಪ~ ಸಂಸ್ಮರಣ ಗ್ರಂಥ ಲೋಕಾರ್ಪಣೆ. ಸಾನ್ನಿಧ್ಯ- ಸಾಣೇಹಳ್ಳಿ ಸಂಸ್ಥಾನ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

ಅಧ್ಯಕ್ಷತೆ- ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ಕೃತಿ ಲೋಕಾರ್ಪಣೆ- ಕೇಂದ್ರ ರೈಲ್ವೇ ರಾಜ್ಯ ಸಚಿವ ಕೆ. ಎಚ್. ಮುನಿಯಪ್ಪ, ಅತಿಥಿಗಳು- ಗೋರಕನಾಥ ತಪೋವನದ ಡಾ. ನೀಲಕಂಠ ಸ್ವಾಮೀಜಿ, ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ. ಬೆಳಿಗ್ಗೆ 11.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT