ಇನ್ನು ಕೆಲವು ಕಲುಷಿತಗೊಂಡಿವೆ. ಕೆರೆ ಭಕ್ಷಕರಿಂದ ಈ ಕೆರೆಗಳನ್ನು ಕಾಪಾಡಿ ಕೆರೆಯನ್ನು ಸ್ವಚ್ಛಗೊಳಿಸಿ, ಮನರಂಜನೆ ಕೇಂದ್ರವಾಗಿಸುವ ಕ್ರಮಗಳನ್ನು ಕೆರೆ ಪ್ರಾಧಿಕಾರ ಹಾಗೂ ಬಿಬಿಎಂಪಿ ಕೈಗೊಂಡರೆ ನಗರದ ನಾಗರಿಕರಿಗೆ ಸಂತಸವಾಗುತ್ತದೆ. ಹಿಂದಿನವರು ಊರ ಹಿತಕ್ಕಾಗಿ ಕೆರೆಗೆ ಹಾರವಾಗುತ್ತಿದ್ದರು. ಇಂದಿನ ಕೆರೆ ಭಕ್ಷಕರಿಂದ ನಗರದ ಕೆರೆಗಳನ್ನು ಕಾಪಾಡುವವರು ಯಾರು?
–ಕಾಡನೂರು ರಾಮಶೇಷ