ಬಿಜೆಪಿ ಮುಖಂಡ ಪಿ.ಎಸ್. ತಿಮ್ಮರಾಜ್ ಯಾದವ್ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಅನೇಕ ಬಾರಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಹೊಸ ವಿಷಯವೇನು ಅಲ್ಲ ಆದರೆ ಈ ಬಾರಿ ಮಸೂದೆ ಜಾರಿಗೆ ತಂದು ದೇಶವನ್ನು ವಿಭಜಿಸಲು ಹೊರಟಿದೆ ಎಂದರು.ಮುಖಂಡ ಟಿ. ಬಸವರಾಜ ನಾಯಕ ಮಾತನಾಡಿದರು.
ಯುವ ಮೋರ್ಚಾ ಅಧ್ಯಕ್ಷ ನಟರಾಜ್, ಪ್ರಧಾನ ಕಾರ್ಯದರ್ಶಿ ಚಿತ್ತಯ್ಯ, ತಾಲ್ಲೂಕು ಅಧ್ಯಕ್ಷ ಜಿ. ಸೋಮಶೇಖರ್, ಸಿ. ಗೋಪಾಲಪ್ಪ, ಬಿ.ಕೆ. ತಿಪ್ಪೇಸ್ವಾಮಿ, ಪರಮೇಶ್ವರಾಚಾರ್, ವಿಜಯಲಕ್ಷ್ಮಿ, ಕೇಶವಮೂರ್ತಿ, ಬೇಲಪ್ಪ, ತಿಮ್ಮಯ್ಯ, ಶಿವಮೂರ್ತಿ, ಭೂತೇಶ್, ಗೌನಹಳ್ಳಿ ಮಹಾಂತೇಶ್, ಸಲೀಂ, ಸಿದ್ದೇಶ್, ಮಹಾಂತೇಶ್, ಚಂದ್ರಶೇಖರ ಪಟೇಲ್, ಮಂಜು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.