ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಸಂಭ್ರಮದ `ವಿಷು' ಆಚರಣೆ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ):ಕೇರಳ ರಾಜ್ಯದಾದ್ಯಂತ ಜನರು ಭಾನುವಾರ ಸಂಭ್ರಮ, ಸಡಗರದಿಂದ ಸೌರಮಾನ ಯುಗಾದಿಯಾದ `ವಿಷು' ಹಬ್ಬ ಆಚರಿಸಿದರು.

ಹೊಸ ವರ್ಷದ ಹೊಸ್ತಿಲಿನಲ್ಲಿ, ಹೊಸ ಫಸಲುಗಳನ್ನು ಪೂಜಿಸಿ ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಮುಂಜಾನೆ ಬೇಗ ಎದ್ದು, ಹಬ್ಬದ ಪ್ರಮುಖ ಆಕರ್ಷಣೆಯಾದ `ವಿಷುಕಣಿ' (ದವಸ-ಧಾನ್ಯ, ಫಲಗಳು, ತರಕಾರಿ, ಪುಷ್ಪಗಳು, ಚಿನ್ನ, ಬೆಳ್ಳಿಗಳನ್ನು ದೇವರ ಮುಂದೆ ಇಡುವುದು) ವೀಕ್ಷಿಸಿದ ಭಕ್ತರು ಗುರುಹಿರಿಯರ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT