ನನಗೆ ಮೊಟ್ಟೆ ಎಸೆದು ಮಸಿ ಎರಚಿದ್ದಾರೆ. ನನ್ನ ಕಾರನ್ನು ಕಬ್ಬಿಣದ ರಾಡ್ನಿಂದ ಪುಡಿ ಮಾಡಿದ್ದಾರೆ. ನರೇಂದ್ರ ಮೋದಿ, ಸೋನಿಯಾ ಗಾಂಧಿ ಅವರ ಮೇಲೆ ಇಂತಹ ದಾಳಿ ನಡೆಯುವುದಿಲ್ಲ? ಅವರು ಒಳಗೊಳಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಮ್ಮನ್ನು ಬೆದರಿಸುತ್ತಿದ್ದಾರೆ. ಕೆಡುಕಿನ ಯಾವ ಶಕ್ತಿಯೂ ನಮ್ಮನ್ನು ತಡೆಯುವುದು ಸಾಧ್ಯವಿಲ್ಲ
ಅರವಿಂದ ಕೇಜ್ರಿವಾಲ್, ಎಎಪಿ ಮುಖ್ಯಸ್ಥ