ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆತು ನಾರುವ ಕಲಾಸಿಪಾಳ್ಯ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಸ್ತೆಯ ಉದ್ದಗಲಕ್ಕೂ ಹೆಜ್ಜೆ ಇಡಲು ಸ್ಥಳವಿಲ್ಲದಂತೆ ಸಾಲು-ಸಾಲಾಗಿ ನಿಂತಿರುವ ನಗರ ಸಾರಿಗೆ ಹಾಗೂ ಕನಕಪುರ ವಿಭಾಗದ ಬಸ್ಸುಗಳು: ಇವುಗಳ ನಡುವೆ ನುಸುಳಿ ನುಗ್ಗಿ ಹೋಗುವುದೇ ಒಂದು ಪ್ರಯಾಸವೇ ಸರಿ! ಪಾದಚಾರಿಗಳ ಮಾರ್ಗದಲ್ಲಿ ಹೋಗಲು ಪ್ರಯತ್ನಿಸಿದರೆ ಅದೊಂದು ನರಕ. ರಾಶಿ-ರಾಶಿಯಾಗಿ ಬಿದ್ದಿರುವ ಪ್ಲಾಸ್ಟಿಕ್, ಚಿಂದಿ ಬಟ್ಟೆ ಬುತ್ತಿಗಳು, ಬಾಟಲುಗಳು, ಕೊಳೆತ ಕಸ-ಕಡ್ಡಿಗಳು, ಹಸುಗಳ ಸೆಗಣಿ, ಎಲ್ಲಂದರಲ್ಲಿ ವಿಸರ್ಜಿಸಿರುವ ಮಲಮೂತ್ರ, ಮತ್ತೆ ಇನ್ನೂ ಏನೇನೋ ಉಸಿರಿಡಿದು ಹೆಜ್ಜೆ ಇಡಬೇಕು, ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಪ್ರಯಾಣಿಕರು, ಸಾರ್ವಜನಿಕರು ನೆಮ್ಮದಿಯಾಗಿ ಉಸಿರಾಡಲು ಮಾಡುವರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT