ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಲಿ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಂಗಳವಾರ, 17–9–1963

ಖಾದಿ ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಲಿ

ಬೆಂಗಳೂರು, ಸೆ. 16 – ರಾಜ್ಯದ ಖಾದಿ ಬೋರ್ಡಿನ ಪರಿಸ್ಥಿತಿ ಉತ್ತಮಗೊಳ್ಳ­ಬೇಕಾದರೆ ‘ಉಗ್ರವಾದ ಪರಿಹಾರ’ ಅಗತ್ಯವೆಂದು ಅಭಪ್ರಾಯಪಟ್ಟ ಬೋರ್ಡಿನ ಅಧ್ಯಕ್ಷ ಶ್ರೀ ಎಚ್‌. ಸಿದ್ಧವೀರಪ್ಪನವರು ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಿದ್ದು, ಐ.ಪಿ.ಎಸ್‌. ಮಟ್ಟದ ಅಧಿಕಾರಿ­ಯೊಬ್ಬರನ್ನು ಆಡಳಿತಗಾರರನ್ನಾಗಿ ನೇಮಿಸಬೇಕೆಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT