ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ಮತ್ತು ಕಟ್ಟಡ ಬಾಡಿಗೆ ಹಣವನ್ನು ನೀಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಮುನಿರಾಜಮ್ಮ, ರಾಜಮ್ಮ, ಜಯಲಕ್ಷ್ಮಿ, ಮಂಜುಳಾ, ಬಿ.ಎಸ್.ನಾಗರತ್ನಮ್ಮ, ಅನಸೂಯಮ್ಮ, ಈಶ್ವರಮ್ಮ, ರಾಜಮ್ಮ, ಜಯಮ್ಮ, ವಿಶಾಲಾಕ್ಷಿ ನೇತೃತ್ವ ವಹಿಸಿದ್ದರು.