ಬೆಂಗಳೂರು: ಗಣಿ ಧಣಿಗಳಿಗೆ ಬಿಸಿ ಮುಟ್ಟಿಸಿರುವ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರ ವರ್ಗಾ ವಣೆಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
`ರಾಜಕೀಯ ವಿರೋಧಿಗಳಿ ಗಿಂತಲೂ ಈ ಅಧಿಕಾರಿಗಳು ಹೆಚ್ಚು ಅಪಾಯಕಾರಿ. ಹೀಗಾಗಿ ಅವರನ್ನು ಮೊದಲು ಎತ್ತಂಗಡಿ ಮಾಡಿ~ ಎನ್ನುವ ಬೇಡಿಕೆ ಬಿಜೆಪಿಯ ಗಣಿ ಧಣಿಗಳಿಂದ ಬಂದಿದೆ.