ಅಕ್ಟೋಬರ್ 15ರಂದು ಅರುಣಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.
ಏರ್ಲೈನ್ಸ್ ಮಾಲಿಕರಾಗಿದ್ದ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಆದರೆ ಗೀತಿಕಾ ಆತ್ಮಹತ್ಯೆಯಲ್ಲಿ ತಾವು ಶಾಮೀಲಾಗಿರುವುದನ್ನು ನ್ಯಾಯಾಂಗ ಬಂಧನದಲ್ಲಿರುವ ಕಾಂಡಾ ಹಾಗೂ ಚಡ್ಡಾ ತಳ್ಳಿ ಹಾಕಿದ್ದಾರೆ.