ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 12–9–1963

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜ್ಯಾಂಗ ತಿದ್ದುಪಡಿಗೆ ಮೇಲ್ಮನೆ ಅನುಮೋದನೆ
ಬೆಂಗಳೂರು, ಸೆ. 11– ನಾಡಿನ ಸಮಗ್ರತೆಯನ್ನು ಪ್ರಶ್ನಿಸದಂತೆ ತಡೆಯುವ ಮತ್ತು ಪಾರ್ಲಿಮೆಂಟ್‌ ಅಥವಾ ರಾಜ್ಯ ಶಾಸನ ಸಭೆಗಳಿಗೆ ಸ್ಪರ್ಧಿಸುವವರು ನಾಡಿನ ಬಗ್ಗೆ ತಮ್ಮ ನಿಷ್ಠೆಯನ್ನು ಸೂಚಿಸುವ ಪ್ರಮಾಣ ವಚನವನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದ ರಾಜ್ಯಾಂಗಕ್ಕೆ ಪಾರ್ಲಿ­ಮೆಂಟಿನ ತಿದ್ದುಪಡಿಯನ್ನು ಅನು­ಮೋದಿಸುವ ನಿರ್ಣಯವನ್ನು ಇಂದು ವಿಧಾನ ಪರಿಷತ್ತು ಅಂಗೀಕರಿಸಿತು.

ವಿಳಂಬವಿಲ್ಲದೆ ಬೊಕಾರೊ ಯೋಜನೆ ಕಾರ್ಯರೂಪಕ್ಕೆ
ನವದೆಹಲಿ, ಸೆ. 11– ಸರ್ಕಾರಿ ಕ್ಷೇತ್ರದ ಉದ್ಯಮವಾಗಿ ಬೊಕಾರೊ ಉಕ್ಕಿನ  ಕಾರ್ಖಾನೆ  ಸ್ಥಾಪನೆ ಕೆಲಸದಲ್ಲಿ ಸರ್ಕಾರ­ವು ಹೆಚ್ಚು ವಿಳಂಬವಿಲ್ಲದೆ ತೊಡಗು­ವು­ದೆಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT