ರಥೋತ್ಸವದ ಸಂದರ್ಭದಲ್ಲಿ ಮೊಮ್ಮಗ ರಥದ ಮುಂಭಾಗಕ್ಕೆ ಹೋದಾಗ ಅವನನ್ನು ಉಳಿಸಲು ಧಾವಿಸಿದ ಅವರು ಗಾಲಿಗೆ ಸಿಲುಕಿ ಸಾವನ್ನಪ್ಪಿದರು. ಮೃತರನ್ನು ಕಾರವಾರದ ಪುಂಡಲಿಕ ವಿಠಲ್ ನ್ಯೂರೇಕರ್ ಎಂದು ಗುರುತಿಸಲಾಗಿದೆ.
ಕಾರವಾರದ ನಿವಾಸಿಯಾಗಿದ್ದ ಅವರ ಪ್ರತಿವರ್ಷದಂತೆ, ಈಬಾರಿಯೂ ಮಹಾಲ್ಸಾದೇವಸ್ಥಾನದಲ್ಲಿ ಫೆಬ್ರವರಿಯಲ್ಲಿ ನಡೆಯುವ ರಥೋತ್ಸವದಲ್ಲಿ ಪಾಲ್ಗೋಳ್ಳಲು ಎರಡು ದಿನ ಮೊದಲೇ ಕುಟುಂಬದ ಸಮೇತ ಇಲ್ಲಿಗೆ ಆಗಮಿಸಿದ್ದರು.