`ಮೇವು ಸಿಗದ ಕಾರಣ ಜಾನುವಾರುಗಳು ಹಸಿವಿನಿಂದ ಬಳಲುತ್ತಿವೆ. ಜಾನುವಾರುಗಳ ಸಂಕಷ್ಟ ನೋಡಲಾಗದೇ ಗ್ರಾಮಸ್ಥರು ದಿಕ್ಕು ಗಾಣದ ಸ್ಥಿತಿಗೆ ತಲುಪಿದ್ದಾರೆ.
ಮೇವು ಬ್ಯಾಂಕ್ ಮತ್ತು ಗೋಶಾಲೆ ಸ್ಥಾಪನೆಗಾಗಿ ತಾಲ್ಲೂಕು ಆಡಳಿತಕ್ಕೆ ಹಲವಾರು ಬಾರಿಗೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ~ ಎಂದು ಅವರು ಆರೋಪಿಸಿದರು.
ರೈತ ಮುಖಂಡರಾದ ನಾರಾಯಣಪ್ಪ, ಲಕ್ಷ್ಮೀನರಸಿಂಹಪ್ಪ, ಗಂಗಾಧರಗೌಡ, ಆದಿನಾರಾಯಣಪ್ಪ, ನಾಗರಾಜ್, ಮಲ್ಲಿ, ನರಸಿಂಹಮೂರ್ತಿ, ಪ್ರಕಾಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.