ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ
ವಿಶ್ವಕಪ್ ಕ್ರಕೆಟ್ ಪಂದ್ಯಕ್ಕೆ
ಎರಡು ದಿನ ಮಾತ್ರ ಬಾಕಿ....
ಜೆಡಿಎಸ್ ಕ್ಯಾಪ್ಟನ್ ಆಗ್ಲೆ
ಬಾರಿಸಿಬಿಟ್ರು ಲೋಕಸಭೆಯಲ್ಲಿ
ಯಡಿಯೂರಪ್ಪ ವಿರುದ್ಧ
ವಾಗ್ಬಾಣಗಳ ಸಿಕ್ಸರ್ಗಳನ್ನು
ಪಾಪ ಸಿ.ಎಂ ಬ್ಯುಸಿ ;
ಕನಸಿನ ಕನ್ಯೆಯ ಗುಂಗಿನಲ್ಲಿ....
ರಾಜ್ಯಬಜೆಟ್ಗೆ
ಹೊಸ ಆಯಾಮ ನೀಡಿದ
ಪರಿಯಲ್ಲಿ....
ಗೌಡರ ಆರೋಪಗಳ ಗದ್ದಲ
ಕೇಳಿದ್ರು ಕೇಳದಂತೆ....
ಅನ್ಯರ ಮಾತಿಗೆ ಕಿವುಡನ ಮಾಡಯ್ಯಾ
ದೇವಾ.... ಎನ್ನುವಂತೆ!