ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ತಿಲೋಕಚಂದ ಓಸ್ವಾಲ್, ಕಾರ್ಯದರ್ಶಿ ನಾರಾಯಣ ದೋಟಿಹಾಳ, ತಾಳಿಕೋಟಿ ಸಂಘದ ಅಧ್ಯಕ್ಷ ದೇವಿಚಂದ ಗಿನ್ನಾಜಿ ಓಸ್ವಾಲ್, ಮೋಹನ ಬೋರಮಲ್ಲ ಓಸ್ವಾಲ್, ಮೋಹನ ಗಿನ್ನಾಜಿ ಓಸ್ವಾಲ್, ಸುನೀಲ ಇಲ್ಲೂರ, ಎಸ್.ಐ. ನಾಗಠಾಣ, ಮುತ್ತಣ್ಣ ಗೂಳಿ, ಕೆ.ಡಿ. ಓಸ್ವಾಲ್, ನೀಲೇಶ ಓಸ್ವಾಲ, ದೀಪೂ ಓಸ್ವಾಲ್, ಎಸ್.ಡಿ. ಜೈನ, ಎನ್.ಎಚ್. ಜೈನ, ವಿಜು ಬಡಿಗೇರ. ಮೌನೇಶ ಹಡಲಗೇರಿ, ವಿರೂಪಾಕ್ಷಿ ಪತ್ತಾರ, ಮೌನೇಶ ಎಚ್.ಪತ್ತಾರ, ಅಶೋಕ ಪತ್ತಾರ, ಪ್ರಕಾಶ ಪತ್ತಾರ ಸೇರಿದಂತೆ ನೂರಾರು ಸರಾಫ್ ಹಾಗೂ ಸುವರ್ಣಕಾರರು ಪಾಲ್ಗೊಂಡಿದ್ದರು.